ಪೋಸ್ಟ್‌ಗಳು

ಕರ್ನಾಟಕ ಭೂಗೋಳ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕರ್ನಾಟಕ ಭೂಗೋಳ ಪ್ರಮುಖಾಂಶಗಳು

ಕರ್ನಾಟಕದ ಪ್ರಮುಖ ಅಣೆಕಟ್ಟುಗಳು ವಾಣಿ ವಿಲಾಸ ಸಾಗರ – ಮಾರಿಕಣಿವೆ – ಚಿತ್ರದುರ್ಗ – ವೇದಾವತಿ ನದಿ ಕೃಷ್ಣರಾಜ ಸಾಗರ – ಕನ್ನಂಬಾಡಿ – ಮಂಡ್ಯ – ಕಾವೇರಿ ನದಿ ತುಂಗಭದ್ರಾ ಯೋಜನೆ – ಮಲ್ಲಾಪುರ - ಬಳ್ಳಾರಿ – ತುಂಗಭದ್ರಾ ನದಿ ಹೇಮಾವತಿ ಅಣೆಕಟ್ಟು – ಗೊರೂರು - ಹಾಸನ - ಹೇಮಾವತಿ ನದಿ ಭದ್ರಾ ಯೋಜನೆ - ಲಕ್ಕವಳ್ಳಿ – ಚಿಕ್ಕಮಗಳೂರು – ತುಂಗಾನದಿ ತುಂಗಾ ಅಣೆಕಟ್ಟು – ಗಾಜನೂರು - ಶಿವಮೊಗ್ಗ – ತುಂಗಾನದಿ ಕಬಿನಿ ಯೋಜನೆ - ಬದರಳ್ಳಿ/ಬೀಚನಹಳ್ಳಿ – ಮೈಸೂರು – ಕಬಿನಿ ನದಿ ನುಗು ಯೋಜನೆ - ಬಿರುವಾಳು – ಮೈಸೂರು - ನುಗು ನದಿ ಘಟಪ್ರಭಾ ಯೋಜನೆ - ಹಿಡಕಲ್ - ಬೆಳಗಾವಿ - ಘಟಪ್ರಭಾ ಹಾರಂಗಿ ಯೋಜನೆ - ಹದಗೂರು – ಕೊಡಗು - ಹಾರಂಗಿ ನದಿ ಕಾರಂಜಾ ಯೋಜನೆ - ಬ್ಯಾಲಹಳ್ಳಿ - ಬೀದರ್ – ಮಂಜ್ರಾ ನದಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು – ಆಲಮಟ್ಟಿ – ವಿಜಯಪುರ – ಕೃಷ್ಣಾ ನದಿ ಮಲಪ್ರಭಾ ಯೋಜನೆ – ಮನವಳ್ಳಿ - ಬೆಳಗಾವಿ - ಮಲಪ್ರಭಾ ನದಿ ಚಿಕ್ಕಹೊಳೆ ಯೋಜನೆ – ಅಬ್ಯಗುಳಿ ಪುರ – ಚಾಮರಾಜನಗರ – ಚಿಕ್ಕಹೊಳೆ ಬೆಣ್ಣೆತೊರೆ ಯೊಜನೆ - ಹೇರೂರು – ಕಲ್ಬುರ್ಗಿ - ಬೆಣ್ಣೆತೊರೆ ನದಿ ನಾರಾಯಣಪುರ ಯೋಜನೆ - ನಾರಾಯಣಪುರ – ಯಾದಗಿರಿ – ಕೃಷ್ಣಾ ನದಿ ನವಿಲು ತೀರ್ಥ ಅಣೆಕಟ್ಟು   - ಸವದತ್ತಿ - ಬೆಳಗಾವಿ - ಮಲಪ್ರಭಾ ನದಿ ಗಾಜನೂರು ಅಣೆಕಟ್ಟು - ಶಿವಮೊಗ್ಗ - ಶಿವಮೊಗ್ಗ – ತುಂಗಾ ನದಿ ಲಕ್ಕವಳಿ ಅಣೆಕಟ್ಟು – ತರೀಕೆರೆ – ...

ಕರ್ನಾಟಕ ಸಸ್ಯವರ್ಗ (ಅರಣ್ಯ)

ಇಮೇಜ್
ಕರ್ನಾಟಕ ಸಸ್ಯವರ್ಗ ( ಅರಣ್ಯ) ಗಾಢ ಹಸಿರು ಬಣ್ಣ ನಿತ್ಯ ಹರಿದ್ವರ್ಣ ಕಾಡುಗಳನ್ನು, ಹಸಿರು ಬಣ್ಣ ಮಿಶ್ರ ಕಾಡುಗಳನ್ನು ಮತ್ತು ಎಲೆ ಉದುರುವ ಕಾಡುಗಳನ್ನು, ಹಾಗೂ ತಿಳಿ ಹಸಿರು ಬಣ್ಣ ಬಯಲು ಸಸ್ಯವರ್ಗವನ್ನು ಸೂಚಿಸುತ್ತದೆ. ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕ್ರಮವಾಗಿ ಅತಿ ಹೆಚ್ಚಿನ ಕಾಡನ್ನು ಒಳಗೊಂಡಿದ್ದರೆ ವಿಜಯಪುರ ಅತಿ ಕಡಿಮೆ ಕಾಡನ್ನು ಹೊಂದಿರುವ ಜಿಲ್ಲೆಯಾಗಿದೆ. ನಿತ್ಯ ಹರಿದ್ವರ್ಣ ಕಾಡುಗಳು ವಾರ್ಷಿಕ ಮಳೆ 250 ಸೆಂ.ಮೀ ಕಿಂತಲೂ ಅಧಿಕವಾಗಿರುತ್ತದೆ. ಅಧಿಕ ಉಷ್ಣಾಂಶವಿರುವ ಮತ್ತು ಮಳೆ ಬೀಳುವ ಪ್ರದೇಶಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ. ಬೀಟೆ , ತೇಗ , ಮತ್ತಿ , ನಂದಿ , ದೂಪ , ಹೊನ್ನ , ಹೆಬ್ಬಲಸು ಇವು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ. ಲವಂಗ , ಏಲಕ್ಕಿ , ದಾಲ್ಚಿನ್ನಿ ಮುಂತಾದ ಸಾಂಬಾರ ಪದಾರ್ಥಗಳನ್ನು ಮತ್ತು ಔಷಧಿ ಸಸ್ಯಗಳನ್ನು ಬೆಳೆಯುವರು ನಿತ್ಯ ಹರಿದ್ವರ್ಣ ಕಾಡುಗಳು ಉತ್ತರ ಕನ್ನಡ , ಉಡುಪಿ , ದಕ್ಷಿಣ ಕನ್ನಡ , ಶಿವಮೊಗ್ಗ , ಹಾಸನ , ಚಿಕ್ಕಮಗಳೂರು , ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಬಗೆಯ ಕಾಡುಗಳನ್ನು ಕಾಣುತ್ತೇವೆ. ಎಲೆ ಉದುರುವ ಅರಣ್ಯಗಳು 60 – 120 ಸೆಂ.ಮೀ  ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುವ  ಈ ಕಾಡುಗಳು ಬೇಸಿಗೆ ಕಾಲದಲ್ಲಿ ತೇವಾಂಶದ ಕೊರತೆಯಿಂದ ಈ ಕಾಡುಗಳಲ್ಲಿನ ಮರಗಳು ಎಲೆಗಳನ್ನು ಉದುರಿಸುತ...